Monthly Archives: ಫೆಬ್ರವರಿ 2021

ಪ್ರೀತಿಗೊಂದು ದಿನವೇ???

ಪ್ರೀತಿಗೊಂದು ದಿನವೇ ? ಪ್ರತಿ ದಿನವೂಪ್ರೀತಿಯಿಂದಿರಲು ಅಸಾಧ್ಯವೇ ? ನಸುನಗು, ಮುನಿಸು, ಗುಸು ಗುಸು,ಅಣಕಿಸು, ಸ್ಮರಿಸು, ಸಾವರಿಸು,ಎಲ್ಲವನು ಕಲೆಸಿ ಇರಿಸುಪ್ರೀತಿಯನು ಮೈಮನದಲಿ ಬಂಧಿಸು ಅತ್ತಿತ್ತ ಹೋಗದಂತೆನಶಿಸಿ ಕರಗದಂತೆಸದಾ ಹಣತೆಯಂತೆಬೆಳಕ ಹರಡುತಾ ಕುಂದದಂತೆ ಮುಗಿಲ ನೋಡಿ ಕಡಲುಕ್ಕುವಂತೆಬೆಳದಿಂಗಳಡಿಯಲಿ ನಲಿಯುವಂತೆಕಾಲ ಚಕ್ರ ಉರುಳಿದಂತೆಬೆಳೆಯಲಿ ಪಕ್ವವಾಗಿಒಲವಿನ ಸಿರಿಯಾಗಿಶಾಂತಿಯ ಮನೆಯಾಗಿಕಾಂತಿಯ ನೆಲೆಯಾಗಿಶ್ರೀಕಾಂತನ ಸೇವೆಯಲಿಶ್ರೀರಮಣಿಯ ರಕ್ಷೆಯಲಿ 📝 ಡಾ. ಮೀನಾ ಸುಬ್ಬರಾವ್ ವ್ಯಾಲೆಂಟೈನ್ಸ್ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಗಣಪತಿ ಗಣಾದಿಪ….

ಬೇಡುವೇ ನಿನಗೆ ವಿಘ್ನವಿನಾಶಕನೀಡು ನೀ ನಮಗೆ ಜ್ಞಾನ, ವಿಜ್ಞಾನ, ವಕ್ರತುಂಡಾ, ವಿನಾಯಕಾ …ಪ…. ಪ್ರಥಮ ಸುಸೇವಿತ, ಏಕದಂತಾಮೂಷಿಕ ಚಾಲಿತ, ಮೋದಕ ಹಸ್ತಾಮುನಿಜನ ಮಿತ್ರಾ, ಮಂಗಳ ಮೂರುತಿಪಾಲಿಸು ಪಾರ್ವತೀ ತನಯ ಮೂರುತಿ, ಗಣಪತಿ ಗಣಾಧಿಪ….1…. ಲಂಬೋದರನೇ, ವಿದ್ಯಾ ದಾಯಕಅಂಬಾಸುತನೇ, ಸಿದ್ಧಿ ಪ್ರದಾಯಕಓಂಕಾರರೂಪನೇ, ಸುರ ಗಣನಾಯಕಸಂಕಟಹರನೇ, ನಂಬಿದೆ ನಿನ್ನ ಸುಮುಖ ಬೆನಕ ಬೆನಕ….2…. 📝 ಡಾ. ಮೀನಾ ಸುಬ್ಬರಾವ್

Posted in Uncategorized | 2 ಟಿಪ್ಪಣಿಗಳು

ಲೋಕದೊಳಲ ಲೋಕನಾಥಗೆ ನಿತ್ಯ ಮಂಗಳಂ!!

ಶ್ರೀ ಹೊಟ್ಟೇ ರಂಗನಾಥ ಸ್ವಾಮಿ ಪ್ರಸನ್ನ !!( ಲೋಕದೊಳಲು ) ಹೊಳಲ್ಕೆರೆ ತಾ।। ಲೋಕ ದೊಳಲ ಲೋಕನಾಥಗೆ ನಿತ್ಯ ಮಂಗಳಂಬೆಟ್ಟ ದೊಡೆಯ ರಂಗನಾಥಗೆ ದಿವ್ಯ ಮಂಗಳಂ … ಪ … ಹಸಿದು ಬಂದ ಭಕುತರಿಗೆಹಿಟ್ಟು ತಂದ ಹೊಟ್ಟೇರಂಗಗೆಶುಭ ಮಂಗಳಂ…..1….. ಹರಕೆ ಹೊತ್ತ ಭಕುತರಿಗೆಹರಸಿ ನಿಂತ ಹೊಟ್ಟೇರಂಗಗೆಜಯ ಮಂಗಳಂ …2…. ಶಕ್ತಿ ಶಾಂತಿ ಬೇಡಿದವಗೆ,ಮುಕ್ತಿ ಕಾಂತಿ ನೀಡಿದವಗೆಭಕ್ತಿ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ